Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ.

ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ.
ಮಂಜೇಶ್ವರ: ಮೂಲ ಮಂಜು ವಂಶದ (ಬಯತೀಯ) ಕನಿಲ ಶ್ರೀ ಭಗವತೀ ಸೇವಾ ಸಂಘದ ವತಿಯಿಂದ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ತುಲಾಪತ್ತು ಮಹೋತ್ಸವ ನಡೆಯಿತು.
ಬೆಳಗ್ಗೆ ಕ್ಷೇತ್ರದ ಭಂಡಾರ ನಿಲಯದಿಂದ ಭಂಡಾರ ಆಗಮಿಸಿ, ಉತ್ಸವ ಆರಂಭವಾಯಿತು. ಸಂಜೆ ಬಿಂಬ ದರ್ಶನ ನಡೆದು, ಭಂಡಾರ ನಿಲಯಕ್ಕೆ ಭಂಡಾರ ಮರಳಿ ಹೊಸಅಕ್ಕಿ ಅನ್ನಪ್ರಸಾದ ವಿತರಣೆ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.