Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಜನವರಿ 28 ರಂದು ಮಂಗಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ವಿಶ್ವಕರ್ಮ ಯುವ ಮಿಲನ್ (ರಿ.) ಕರ್ನಾಟಕ ರಾಜ್ಯದ ಆಶ್ರಯದಲ್ಲಿ "ವಿಶ್ವಕರ್ಮ ಯಜ್ಞ ಹಾಗೂ ಯುವ ಸಮಾವೇಶ". ಪೂರ್ವಭಾವಿ ಇಂದು ಬೆಳಗ್ಗೆ ಸದ್ರಿ ಪ್ರಾಂಗಣದಲ್ಲಿ "ಚಪ್ಪರ ಮುಹೂರ್ತ".

ಜನವರಿ 28 ರಂದು ಮಂಗಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ವಿಶ್ವಕರ್ಮ ಯುವ ಮಿಲನ್ (ರಿ.) ಕರ್ನಾಟಕ ರಾಜ್ಯದ ಆಶ್ರಯದಲ್ಲಿ "ವಿಶ್ವಕರ್ಮ ಯಜ್ಞ ಹಾಗೂ ಯುವ ಸಮಾವೇಶ". ಪೂರ್ವಭಾವಿ ಇಂದು ಬೆಳಗ್ಗೆ ಸದ್ರಿ ಪ್ರಾಂಗಣದಲ್ಲಿ "ಚಪ್ಪರ ಮುಹೂರ್ತ".
ಮಂಗಳೂರು: ವಿಶ್ವಕರ್ಮ ಯುವ ಮಿಲನ್ (ರಿ.) ಕರ್ನಾಟಕ ರಾಜ್ಯ ಇದರ ಆಶ್ರಯದಲ್ಲಿ ವಿಶ್ವಕರ್ಮ ಯಜ್ಞ - ಯುವ ಸಮಾವೇಶವು ಈ ತಿಂಗಳ 28ರಂದು ಮಂಗಳೂರು ಗೊಲ್ಡ್ ಫಿನ್ಚ್ ಸಿಟಿ ಮೈದಾನ, ಬಂಗ್ರಕೂಳೂರಿನಲ್ಲಿ ನಡೆಯಲಿದ್ದು, ಸಮಾವೇಶದ ಚಪ್ಪರ ಮುಹೂರ್ತ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ವಿಶ್ವಕರ್ಮ ಯುವ ಮಿಲನ್'ನ ರಾಜ್ಯಾಧ್ಯಕ್ಷರಾದ ವಿಕ್ರಮ್ .ಐ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್, ಕೋಶಾಧಿಕಾರಿ ಶ್ರವಣ್ ಹರೀಶ್, ವಿಶ್ವಕರ್ಮ ಯಜ್ಞ - ಯುವ ಸಮಾವೇಶ ಸಮಿತಿಯ ಅಧ್ಯಕ್ಷರು ನಾಗರಾಜ್ ಆಚಾರ್ಯ ಮಂಗಳಾದೇವಿ, ಕಾರ್ಯಾಧ್ಯಕ್ಷರು ಸುಂದರ್ ಆಚಾರ್ಯ ಬೆಳುವಾಯಿ, ಪ್ರಧಾನ ಕಾರ್ಯದರ್ಶಿ ಸುಂದರ್ ಆಚಾರ್ಯ ಮರೋಳಿ, ಮಹಿಳಾ ವಿಭಾಗದ ಅಧ್ಯಕ್ಷರು ಶ್ರೀಮತಿ ಗೀತಾ ನಾಗೇಂದ್ರನಾಥ್, ಕಾರ್ಯಾಧ್ಯಕ್ಷರು ಶ್ರೀಮತಿ ಅರುಣ ಸುರೇಶ್, ದ.ಕ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಹಲೇಜಿ ಕಮಿಟಿಯ ಉಪಾಧ್ಯಕ್ಷರಾದ ರವೀಂದ್ರ ಮಂಗಳಾದೇವಿ, ಹರೀಶ್ ಆಚಾರ್ಯ ಹರೇಕಳ, ಲಕ್ಷಣ ಆಚಾರ್ಯ ಶೇಖರ್ ಆಚಾರ್ಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಸುರತ್ಕಲ್ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷರಾದ ವಿವೇಕ್ ಆಚಾರ್ಯ ಹಾಗೂ ವಿಶ್ವಕರ್ಮ ಯುವ ಮಿಲನ್'ನ ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವಜ್ಞ ಪುರೋಹಿತರು ಚಪ್ಪರ ಮುಹೂರ್ತದ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.