ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ.
ಜನವರಿ 18, 2024
0
ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ.
ಕುಂಬಳೆ: ಸರೋವರ ಕ್ಷೇತ್ರವೆಂದೇ ಖ್ಯಾತಿ ಪಡೆದ ಕೇರಳ ಮಲಬಾರ್ ದೇವಸ್ವo ಬೋರ್ಡ್ ನ ಆಧೀನತೆಯಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ 2024 - 26 ಸಾಲಿನ ನೂತನ ಆಡಳಿತ ಸಮಿತಿಯ ಪದಗ್ರಹಣ ಕಾರ್ಯಕ್ರಮ ಇಂದು ಬೆಳಗ್ಗೆ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಆಡಳಿತ ನಿರ್ವಹಣಾಧಿಕಾರಿ ಸುನಿಲ್ ಕುಮಾರ್ ರವರು ಉಪಸ್ಥಿತರಿದ್ದರು. ನೂತನ ಚೆಯರ್ ಮೇನ್ ರಾಗಿ: ಕುಶಾಲಪ್ಪ ಕಣ್ಣೂರು, ಸಮಿತಿ ಸದಸ್ಯರಾಗಿ: ಜಯಪ್ರಕಾಶ್ ಶೆಟ್ಟಿ ನಾರಾಯಣಮಂಗಲ, ಪ್ರಸಾದ್ ಕುಮಾರ್ ಕೃಷ್ಣ ನಗರ ಕುಂಬಳೆ, ಸತೀಶ್ ಕುಂಬಳೆ, ಹರೀಶ್ ಪೇರಾಲ್ ಆಯ್ಕೆಯಾಗಿದ್ದಾರೆ.






