Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಹೊಸಂಗಡಿ, ದುರ್ಗಿಪಳ್ಳ ನಿವಾಸಿ ಉಮಾವತಿ ಆಚಾರ್ಯ (78) ಹೃದಯಾಘಾತದಿಂದ ನಿಧನ.

ಹೊಸಂಗಡಿ, ದುರ್ಗಿಪಳ್ಳ ನಿವಾಸಿ ಉಮಾವತಿ ಆಚಾರ್ಯ (78) ಹೃದಯಾಘಾತದಿಂದ ನಿಧನ.

ಮಂಜೇಶ್ವರ: ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ ದಿ. ಸುಬ್ರಾಯ ಆಚಾರ್ಯರ ಪತ್ನಿ ಉಮಾವತಿ ಆಚಾರ್ಯ (78) ಇಂದು ಬೆಳಗ್ಗೆ 6.30 ಕ್ಕೆ ಹೃದಯಾಘಾತಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿಧನರಾದರು. ಮೃತರು ಮಕ್ಕಳಾದ ಚಂದ್ರನಾಥ ಆಚಾರ್ಯ, ರಾಜೇಶ್ ಆಚಾರ್ಯ, ರೇಖಾ, ಜಗದೀಶ ಆಚಾರ್ಯ, ಮಲ್ಲಿಕಾ, ಅರುಣ್ ಆಚಾರ್ಯ, ಅಳಿಯ - ಸೊಸೆಯಂದಿರಾದ: ಲಕ್ಷ್ಮಣ ಆಚಾರ್ಯ ಪೆರುವಾಯಿ, ಮಹೇಶ ಆಚಾರ್ಯ ಆರಿಕ್ಕಾಡಿ ಮಠದ ಮನೆ, ರೋಹಿಣಿ, ಚಿತ್ರ, ಕೃತಿ, ದಿವ್ಯಶ್ರೀ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪುತ್ರರಲ್ಲಿ ಓರ್ವರಾದ ಹರಿಪ್ರಸಾದ್ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.