ವಯನಾಡು ಭೂಕುಸಿತ. ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ವತಿಯಿಂದ 10 ಮನೆಗಳ ನಿರ್ಮಾಣ, ಸಂಘಟನೆಯ ಚಾಲೆಂಜ್ ಗೆ ಸಾಥ್ ನೀಡಲು ತಾನು ಸಾಕಿದ ಮೇಕೆಯನ್ನೇ ಕೊಡುಗೆಯಾಗಿ ನೀಡಿದ ಚಿಪ್ಪಾರ್ ನಿವಾಸಿ ಅಧ್ವಿತ್.
ಸೆಪ್ಟೆಂಬರ್ 02, 2024
0
ವಯನಾಡು ಭೂಕುಸಿತ. ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ವತಿಯಿಂದ 10 ಮನೆಗಳ ನಿರ್ಮಾಣ, ಸಂಘಟನೆಯ ಚಾಲೆಂಜ್ ಗೆ ಸಾಥ್ ನೀಡಲು ತಾನು ಸಾಕಿದ ಮೇಕೆಯನ್ನೇ ಕೊಡುಗೆಯಾಗಿ ನೀಡಿದ ಚಿಪ್ಪಾರ್ ನಿವಾಸಿ ಅಧ್ವಿತ್.
ಮಂಜೇಶ್ವರ: ವಯನಾಡು ಭೂಕುಸಿತದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ AIYF ರಾಜ್ಯ ಸಮಿತಿ 10 ಮನೆಗಳನ್ನು ನಿರ್ಮಿಸಿ ಕೊಡಲಾಗುತಿದ್ದು, ಇದರ ಅಂಗವಾಗಿ AIYF ವಿವಿಧ ಚಾಲೆಂಜ್ ಗಳ ಮೂಲಕ ಹಣ ಸಂಗ್ರಹ ಮಾಡುವ ಸಲುವಾಗಿ ಚಿಪ್ಪಾರು ನಿವಾಸಿ ರೇಖಾ ಕಿಶೋರ್ ರ ಪುತ್ರ ಅಧ್ವಿತ್ ಎ ಸಾಕಿದ ಮೇಕೆಯನ್ನು AIYF ಪೈವಳಿಕೆ ಮೇಘಲ ಸಮಿತಿಗೆ ನೀಡಿದರು. ಈ ಸಂದರ್ಭದಲ್ಲಿ AIYF ಜಿಲ್ಲಾಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, ಮಂಡಲ ಸಮಿತಿ ಸದಸ್ಯ ರವಿ ಮಂತೆರೊ, ಮೇಘಲ ಸಮಿತಿ ಅಧ್ಯಕ್ಷ ಸುನೀತಾ ವಲ್ಟಿ, ಕಾರ್ಯದರ್ಶಿ ಚಂದ್ರಹಾಸ ಬಾಯಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

